
ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಬಳಿ ರಿಕ್ಷಾಚಾಲಕರು ಸೇರಿ ಅಳವಡಿಸಿದ್ದ ಬ್ಯಾನರನ್ನು ಹರಿದು ಹಾಕಿರುವ ಕಿಡಿಗೇಡಿ ಕೃತ್ಯಕ್ಕೆ ಸಂಭಂದಿಸಿದಂತೆ ರಿಕ್ಷಾ ಚಾಲಕರು ಸುಳ್ಯದ ಕಾರಣಿಕದ ದೈವ ಕಲ್ಕುಡ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ




ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಬಳಿ ರಿಕ್ಷಾಚಾಲಕರು ಸೇರಿ ಅಳವಡಿಸಿದ್ದ ಬ್ಯಾನರನ್ನು ಹರಿದು ಹಾಕಿರುವ ಕಿಡಿಗೇಡಿ ಕೃತ್ಯಕ್ಕೆ ಸಂಭಂದಿಸಿದಂತೆ ರಿಕ್ಷಾ ಚಾಲಕರು ಸುಳ್ಯದ ಕಾರಣಿಕದ ದೈವ ಕಲ್ಕುಡ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ



Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes