ಸುಳ್ಯ ರಿಕ್ಷಾ ಚಾಲಕರು ಅಳವಡಿಸಿದ ಬ್ಯಾನರ್ ಹರಿದ ಪ್ರಕರಣ: ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಸುಳ್ಯ ರಿಕ್ಷಾ ಚಾಲಕರು ಅಳವಡಿಸಿದ ಬ್ಯಾನರ್ ಹರಿದ ಪ್ರಕರಣ: ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಬಳಿ ರಿಕ್ಷಾಚಾಲಕರು ಸೇರಿ ಅಳವಡಿಸಿದ್ದ ಬ್ಯಾನರನ್ನು ಹರಿದು ಹಾಕಿರುವ ಕಿಡಿಗೇಡಿ ಕೃತ್ಯಕ್ಕೆ ಸಂಭಂದಿಸಿದಂತೆ ರಿಕ್ಷಾ ಚಾಲಕರು ಸುಳ್ಯದ ಕಾರಣಿಕದ ದೈವ ಕಲ್ಕುಡ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ

ರಾಜ್ಯ