ನೆಹರುನಗರದಲ್ಲಿ ರೈಲ್ವೇ ಮೇಲ್ಸೇತುವೆ ಪುನರ್‌ನಿರ್ಮಾಣ ಹಿನ್ನೆಲೆ:ಸಂಚಾರಕ್ಕೆ ತಾತ್ಕಾಲಿಕ ತಡೆ-ಮುರ ಪರ್ಯಾಯ ರಸ್ತೆ ಬಳಸಲು ಸೂಚನೆ.
ರಾಜ್ಯ

ನೆಹರುನಗರದಲ್ಲಿ ರೈಲ್ವೇ ಮೇಲ್ಸೇತುವೆ ಪುನರ್‌ನಿರ್ಮಾಣ ಹಿನ್ನೆಲೆ:ಸಂಚಾರಕ್ಕೆ ತಾತ್ಕಾಲಿಕ ತಡೆ-ಮುರ ಪರ್ಯಾಯ ರಸ್ತೆ ಬಳಸಲು ಸೂಚನೆ.

ಪುತ್ತೂರು: ಕಿ.ಮೀ 42/300-400 ಕಬಕ ಪುತ್ತೂರು – ನೇರಳಕಟ್ಟೆ ರೈಲು ನಿಲ್ದಾಣಗಳ ನಡುವೆ ಇರುವ ಮೇಲ್ಸೇತುವೆ ಸಂಖ್ಯೆ 520 ಇದರ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌತ್ ವೆಸ್ಟರ್ನ್ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.ರೈಲ್ವೇ ಮೇಲ್ಸೇತುವೆ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿ ನ.15ರಿಂದ ಕಾಮಗಾರಿ…

ಉಪ್ಪಿನಂಗಡಿ: ಅಡಿಕೆ ಅಂಗಡಿಯಿಂದ 1ಲಕ್ಷ ರೂ. ಕಳ್ಳತನ.
ರಾಜ್ಯ

ಉಪ್ಪಿನಂಗಡಿ: ಅಡಿಕೆ ಅಂಗಡಿಯಿಂದ 1ಲಕ್ಷ ರೂ. ಕಳ್ಳತನ.

ಉಪ್ಪಿನಂಗಡಿ: ಇಲ್ಲಿನ ರಾಜಧಾನಿ ಟವರ್ಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮಾರಾಟ ಅಂಗಡಿಯಿಂದ ಹಾಡ ಹಗಲೇ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದೊಯ್ದ ಘಟನೆ ನ.15ರಂದು ಸಂಭವಿಸಿದೆ.ಅಡಿಕೆ ವ್ಯಾಪಾರಿ ಮಧ್ಯಾಹ್ನ ಊಟಕ್ಕೆಂದು ಹೋಗುವ ವೇಳೆ ಕ್ಯಾಶ್ ಡ್ರಾವರ್ ಗೆ ಬೀಗ ಹಾಕಿ , ಅಂಗಡಿಯ ಶಟರ್ ನ್ನು ಅರ್ಧಾಂಶ ಎಳೆದು…

ವಿಶ್ವ ಕಫ್ ಕ್ರಿಕೆಟ್ ಫೈನಲ್‌ಗೆ ಭಾರತ : ಶಮಿ ದಾಳಿಗೆ ನಲುಗಿದ ನ್ಯೂಝಿಲ್ಯಾಂಡ್.
ಕ್ರೀಡೆ

ವಿಶ್ವ ಕಫ್ ಕ್ರಿಕೆಟ್ ಫೈನಲ್‌ಗೆ ಭಾರತ : ಶಮಿ ದಾಳಿಗೆ ನಲುಗಿದ ನ್ಯೂಝಿಲ್ಯಾಂಡ್.

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.ಮುಹಮ್ಮದ್ ಶಮಿ ಶಿಸ್ತುಬದ್ದ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ…

ನೇಜಾರು ನಾಲ್ವರ ಹತ್ಯೆ ಪ್ರಕರಣ – ಆರೋಪಿ ಪ್ರವೀಣ್‌ ಚೌಗಲೆ ಗೆ 14 ದಿನಗಳ ಪೊಲೀಸ್‌ ಕಸ್ಟಡಿ
ರಾಜ್ಯ

ನೇಜಾರು ನಾಲ್ವರ ಹತ್ಯೆ ಪ್ರಕರಣ – ಆರೋಪಿ ಪ್ರವೀಣ್‌ ಚೌಗಲೆ ಗೆ 14 ದಿನಗಳ ಪೊಲೀಸ್‌ ಕಸ್ಟಡಿ

ಮಂಗಳೂರು: ಉಡುಪಿ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆ ಯನ್ನು 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ಉಡುಪಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆಯನ್ನು ಅಜೆಕಾರು ಪ್ರಾಥಮಿಕ…

ಉಡುಪಿಯ ನಾಲ್ವರ ಕೊಲೆ ಪ್ರಕರಣ: ಕುಡಚಿಯಲ್ಲಿ ಕೊಲೆ ಆರೋಪಿಯ ಬಂಧನ
ರಾಜ್ಯ

ಉಡುಪಿಯ ನಾಲ್ವರ ಕೊಲೆ ಪ್ರಕರಣ: ಕುಡಚಿಯಲ್ಲಿ ಕೊಲೆ ಆರೋಪಿಯ ಬಂಧನ

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ ಎಂದು ತಿಳಿದುಬಂದಿದೆ.ಶಂಕಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ(35)ಈತ ಸಿಆರ್‌ಪಿಎಫ್‌ ಸಿಬ್ಬಂದಿಯಾಗಿದ್ದ…

ಮಂಜೇಶ್ವರ – ಮನೆ ಅಂಗಳದಲ್ಲೇ ಕಾರಿನಡಿ ಸಿಲುಕಿದ ಪುಟ್ಟ ಬಾಲಕನ ಸಾವು..
Uncategorized ರಾಜ್ಯ

ಮಂಜೇಶ್ವರ – ಮನೆ ಅಂಗಳದಲ್ಲೇ ಕಾರಿನಡಿ ಸಿಲುಕಿದ ಪುಟ್ಟ ಬಾಲಕನ ಸಾವು..

ನವೆಂಬರ್ 13: ಮನೆಯ ಅಂಗಳದಲ್ಲೇ ಕಾರಿನಡಿಗೆ ಸಿಲುಕಿ ಪುಟ್ಟ ಮಗು ಸಾವನಪ್ಪಿದ ಘಟನೆ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.ಮೃತ ಬಾಲಕನನ್ನು ಸೋಂಕಾಲ್ ಕೊಡಂಗೆಯ ನಿಸಾರ್ ರವರ ಪುತ್ರ ಒಂದೂವರೆ ವರ್ಷದ ಮಸ್ತುಲ್ ಜಿಶಾನ್ ಎಂದು ಗುರುತಿಸಲಾಗಿದೆ. ಜಿಶಾನ್ ನ…

ದೀಪ- ದೀಪಾವಳಿ
ಮನೋರಂಜನೆ

ದೀಪ- ದೀಪಾವಳಿ

ದೀಪ ಜ್ಯೋತಿಃ ಪರಬ್ರಹ್ಮದೀಪ ಜ್ಯೋತಿರ್ಜನಾರ್ದನಃದೀಪೋ ಹರತು ಮೇ ಪಾಪಂದೀಪ ಜ್ಯೋತಿರ್ನಮೋಸ್ತುತೇ ( ದೀಪದ ಬೆಳಕು ಪರಮ ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ದೀಪದ ಬೆಳಕು ಜನಾರ್ದನ (ಶ್ರೀವಿಷ್ಣು) ನನ್ನು ಪ್ರತಿನಿಧಿಸುತ್ತದೆ, ದೀಪವು ಪಾಪಗಳನ್ನು ತೊಡೆದು ಹಾಕಲಿ, ದೀಪದ ಬೆಳಕಿಗೆ ನನ್ನ ನಮಸ್ಕಾರಗಳು) ದೀಪದಿಂದ ಹೊರಹೊಮ್ಮುವ ಬೆಳಕು ಕತ್ತಲೆ, ಅಜ್ಞಾನ ಮತ್ತು ದುಷ್ಟತನವನ್ನು…

ದೀಪ- ದೀಪಾವಳಿ
ರಾಜ್ಯ

ದೀಪ- ದೀಪಾವಳಿ

ದೀಪ ಜ್ಯೋತಿಃ ಪರಬ್ರಹ್ಮದೀಪ ಜ್ಯೋತಿರ್ಜನಾರ್ದನಃದೀಪೋ ಹರತು ಮೇ ಪಾಪಂದೀಪ ಜ್ಯೋತಿರ್ನಮೋಸ್ತುತೇ. ( ದೀಪದ ಬೆಳಕು ಪರಮ ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ದೀಪದ ಬೆಳಕು ಜನಾರ್ದನ (ಶ್ರೀವಿಷ್ಣು) ನನ್ನು ಪ್ರತಿನಿಧಿಸುತ್ತದೆ, ದೀಪವು ಪಾಪಗಳನ್ನು ತೊಡೆದು ಹಾಕಲಿ, ದೀಪದ ಬೆಳಕಿಗೆ ನನ್ನ ನಮಸ್ಕಾರಗಳು) ದೀಪದಿಂದ ಹೊರಹೊಮ್ಮುವ ಬೆಳಕು ಕತ್ತಲೆ, ಅಜ್ಞಾನ ಮತ್ತು ದುಷ್ಟತನವನ್ನು…

ಕೊಡಗಿನಲ್ಲಿ ನಿಧಿ ಪತ್ತೆ: ಕಾಫಿ ತೋಟದಲ್ಲಿ ಕಾರ್ಮಿಕರ ಕಣ್ಣಿಗೆ ಬಿತ್ತು ಪುರಾತನ ಕಾಲದ ಚಿನ್ನಾಭರಣ!.
ರಾಜ್ಯ

ಕೊಡಗಿನಲ್ಲಿ ನಿಧಿ ಪತ್ತೆ: ಕಾಫಿ ತೋಟದಲ್ಲಿ ಕಾರ್ಮಿಕರ ಕಣ್ಣಿಗೆ ಬಿತ್ತು ಪುರಾತನ ಕಾಲದ ಚಿನ್ನಾಭರಣ!.

ಕೊಡಗು, ನವೆಂಬರ್ 13: ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ಅಮ್ಮತಿ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದಲ್ಲಿ ನಡೆದಿದೆ.ಆನಂದಪುರ ಗ್ರಾಮದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನಕಾಲದ ಈಶ್ವರ ದೇವಸ್ಥಾನವಿದ್ದು, ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ…

ಸುಳ್ಯ ತಾಲೂಕು ಬಂಟರ ಸಂಘದ ವತಿಯಿಂದ ಸಂಸದ ಕಟೀಲ್ ಅವರಿಗೆ ಸನ್ಮಾನ
ರಾಜ್ಯ

ಸುಳ್ಯ ತಾಲೂಕು ಬಂಟರ ಸಂಘದ ವತಿಯಿಂದ ಸಂಸದ ಕಟೀಲ್ ಅವರಿಗೆ ಸನ್ಮಾನ

ದ.ಕ. ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನ.11ರಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯದ ಬಂಟರ ಭವನಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI