
ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ
ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 117
ಕ್ಷೇತ್ರಗಳಲ್ಲಿ ಕಾಂಗ್ರೆಸ್, 77 ಕ್ಷೇತ್ರಗಳಲ್ಲಿ ಬಿಜೆಪಿ, 25
ಕ್ಷೇತ್ರಗಳಲ್ಲಿ ಜೆಡಿಎಸ್, 5 ಕ್ಷೇತ್ರಗಳಲ್ಲಿ ಇತರರು ಮುನ್ನಡೆ
ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ
ಕಾರ್ಯ ಮುಂದುವರಿದಿದೆ.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ ಕಾಯ್ದು ಕೊಂಡಿದ್ದು, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್
ಮುನ್ನಡೆ ಸಾಧಿಸಿದೆ.
ಪುತ್ತೂರು- ಮುನ್ನಡೆ- ಅಶೋಕ್ ರೈ (16666) ಅರುಣ್
ಕುಮಾರ್ ಪುತ್ತಿಲ (14377) ಆಶಾ ತಿಮ್ಮಪ್ಪ
ಗೌಡ(10043)
ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(14883),
ಕೃಷ್ಣಪ್ಪ (13438)
ಬೆಳ್ತಂಗಡಿ- ಮುನ್ನಡೆ- ಹರೀಶ್ ಪೂಂಜ(23643) ರಕ್ಷಿತ್
ಶಿವರಾಂ (19862)
ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್
ಕಾಮತ್(19382) ಜೆ ಆರ್ ಲೋಬೋ(10672)
ಮಂಗಳೂರು ಉತ್ತರ- ಮುನ್ನಡೆ – ಭರತ್
ಶೆಟ್ಟಿ (15839), ಇನಾಯತ್ ಆಲಿ(13766),
ಮಂಗಳೂರು(ಉಳ್ಳಾಲ)- ಯು.ಟಿ ಖಾದರ್(13024),
ಸತೀಶ್ ಕುಂಪಲ(5795)
ಬಂಟ್ವಾಳ- ಮುನ್ನಡೆ- ರಾಜೇಶ್ ನಾಯಕ್ (16969),
ರಮಾನಾಥ ರೈ( 13161)
ಮೂಡಬಿದಿರೆ-ಮುನ್ನಡೆ- ಉಮಾನಾಥ್
ಕೋಟ್ಯಾನ್(10704) ಮಿಥುನ್ ರೈ(7399).

