ಶೀತಗಾಳಿಗೆ ತತ್ತರಿಸಿದ ಸಿಲಿಕಾನ್ ಸಿಟಿ : ಇದು ದಿತ್ವಾ ಚಂಡಮಾರುತದ ಪ್ರಭಾವ
ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ 'ದಿತ್ವಾ' ಚಂಡಮಾರುತದ ಪರಿಣಾಮವು ರಾಜ್ಯದ ಹವಾಮಾನದ ಮೇಲೆ ತೀವ್ರ ಪರಿಣಾಮ ಬೀರಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವಿಪರೀತ ಚಳಿ ಆವರಿಸಿದೆ. ಸಾಮಾನ್ಯಕ್ಕಿಂತ ತೀವ್ರವಾಗಿ ತಾಪಮಾನ ಇಳಿಕೆ ಕಂಡಿದ್ದು, ನಗರದ ಜನರು ಮೈ ಕೊರೆಯುವ ಶೀತಕ್ಕೆ (Cold Wave) ಗಡಗಡ ಎನ್ನುವಂತಾಗಿದೆ. ತಾಪಮಾನದಲ್ಲಿ ಭಾರೀ ಇಳಿಕೆಹವಾಮಾನ ಇಲಾಖೆ ನೀಡಿರುವ…










