ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ
ರಾಷ್ಟ್ರೀಯ

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ

ಕಾಸರಗೋಡು: ಕೋಝಿಕ್ಕೋಡ್‌ ಜಿಲ್ಲೆ, ತಿಕ್ಕೋಡಿಯಲ್ಲಿ ನಡೆದ ಘಟನೆ. ಮೊಬೈಲ್‌‌ನಲ್ಲಿ ಗೇಮ್ ಆಡುತ್ತಿದ್ದಾಗ, ಇಂಟರ್‌ನೆಟ್ ಮುಗಿದಿದ್ದು, ರೀಚಾರ್ಜ್ ಮಾಡುವುದಕ್ಕೆ ನಿರಾಕರಿಸಿದ ತಾಯಿಯನ್ನು 14 ವರ್ಷದ ಮಗ ಚೂರಿ ಇರಿದು ಕೊಲೆಗೈದಿದ್ದಾನೆ. ಆನ್‌ಲೈನ್‌ ಗೇಮ್ ಗೀಳು ಬೆಳೆಸಿಕೊಂಡಿದ್ದ ಬಾಲಕ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ರಾತ್ರಿ ವೇಳೆ ಗೇಮ್ ಆಡುತ್ತಿದ್ದಾಗ ಇಂಟರ್‌ನೆಟ್…

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು
ರಾಷ್ಟ್ರೀಯ

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು.  ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು”  ಎಂದು ಹೇಳಿದರು.

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.
ರಾಷ್ಟ್ರೀಯ

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.

ಇಂಡಿಯನ್ ಟೆಲಿವಿಜನ್ ಅವಾರ್ಡ್ಸ್ ಪ್ರತೀ ವರ್ಷವೂ ಟಿವಿ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ, ಗೌರವಿಸುತ್ತದೆ. ಅಂತೆಯೇ ಈ ವರ್ಷ ಮುಂಬೈ‌ನಲ್ಲಿ ನಡೆದ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿಯು ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದೆ. ಚಾನಲ್‌ನ ನಿರ್ದೇಶಕರಾದ ಶ್ರೀ ರಾಹುಲ್ ಕನ್ವಾಲ್ ಅತ್ಯುತ್ತಮ ಆಂಕರ್ ಪ್ರಶಸ್ತಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI