ರಾಜ್ಯಕ್ಕೆ ₹80,000 ಕೋಟಿ ಅನ್ಯಾಯ: ರಾಷ್ಟ್ರಪತಿ, ವಿತ್ತ ಸಚಿವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ
ದೆಹಲಿ, ಜೂನ್ 25:ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ರಾಜ್ಯದ ಬಾಕಿ ಬಿಲ್ಗಳು ಹಾಗೂ ಹಣಕಾಸು ಹಂಚಿಕೆಯ ಅಸಮತೋಲನ ಕುರಿತು ಚರ್ಚಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ರಾಷ್ಟ್ರಪತಿಗೆ ಅನುಮೋದನೆಯಿಲ್ಲದೇ…










