ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ
ರಾಷ್ಟ್ರೀಯ

ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ

ಭಾರತೀಯ ಅಂಚೆ ಇಲಾಖೆ ಪರಿಚಯಿಸಿದ ಸ್ಪೀಡ್ ಪೋಸ್ಟ್ ಸೇವೆ 1986ರ ಆಗಸ್ಟ್ 1ರಂದು ಪ್ರಾರಂಭಗೊಂಡು, ದೇಶದಾದ್ಯಂತ ವೇಗದ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಖಾಸಗಿ ಕೋರಿಯರ್ ಕಂಪನಿಗಳ ಸ್ಪರ್ಧೆಯಲ್ಲಿಯೂ ಸ್ಪೀಡ್ ಪೋಸ್ಟ್ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದು, ಇದೀಗ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಆಧುನಿಕ ರೂಪದಲ್ಲಿ ಮತ್ತಷ್ಟು…

ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?
ಅಂತರಾಷ್ಟ್ರೀಯ ಕ್ರೀಡೆ

ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?

ದುಬೈ: ಭಾನುವಾರ (ಸೆಪ್ಟೆಂಬರ್ 28) ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಮಹತ್ವದ ಕ್ಷಣ ಸಾಕಾರವಾಗಲಿದೆ. 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಏಷ್ಯಾ ಕಪ್‌ನಲ್ಲಿ ಎಂಟು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ, ಇದುವರೆಗೆ ಎರಡು ಬಾರಿ ಟ್ರೋಫಿ ಗೆದ್ದಿರುವ…

ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?
ಅಪರಾಧ ರಾಜ್ಯ

ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?

ಉಡುಪಿ: ಎಸ್‌ಕೆಎಂಎಸ್ (AKMS) ಖಾಸಗಿ ಬಸ್ ಮಾಲೀಕ ಸೈಫುದ್ದಿನ್ ಅವರು ಶನಿವಾರ ಬೆಳಿಗ್ಗೆ 10ರಿಂದ 11ರ ನಡುವೆ ತಮ್ಮ ಸ್ವಂತ ಬಸ್ ಚಾಲಕರಿಂದ ಮಾರಣಾಂತಿಕ ಹಲ್ಲೆಗೆ ಒಳಪಟ್ಟಿದ್ದಾರೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪೊಲೀಸ್ ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ವ್ಯಕ್ತಿಗಳು ಚಾಕು ಮತ್ತು ಕತ್ತಿಗಳಿಂದ…

97 ತೇಜಸ್ ಜೆಟ್‌ಗಳ ಖರೀದಿ: 62,370 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ
ಅಂತರಾಷ್ಟ್ರೀಯ ರಾಷ್ಟ್ರೀಯ

97 ತೇಜಸ್ ಜೆಟ್‌ಗಳ ಖರೀದಿ: 62,370 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯವು 62,370 ಕೋಟಿ ರೂಪಾಯಿ ಮೌಲ್ಯದ ಮಹತ್ವಾಕಾಂಕ್ಷಿ ಒಪ್ಪಂದವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (HAL) ಜೊತೆಗೆ ಸಹಿ ಮಾಡಿದೆ. ಈ ಒಪ್ಪಂದದಡಿ ಭಾರತೀಯ ವಾಯುಪಡೆಯ (IAF)ಗಾಗಿ 97 ಎಲ್‌ಸಿಎ ತೇಜಸ್ Mk1A ಯುದ್ಧವಿಮಾನಗಳನ್ನು (68 ಸಿಂಗಲ್ ಸೀಟ್ ಹಾಗೂ 29 ಟ್ವಿನ್ ಸೀಟ್) ಹಾಗೂ…

ಕಾಂತಾರಾ–ಚಾಪ್ಟರ್ 1: ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಮೈಸೂರು ಸ್ಯಾಂಡಲ್ ಸೋಪ್
ಮನೋರಂಜನೆ ರಾಜ್ಯ

ಕಾಂತಾರಾ–ಚಾಪ್ಟರ್ 1: ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಮೈಸೂರು ಸ್ಯಾಂಡಲ್ ಸೋಪ್

ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ (KSDL) ತನ್ನ ಉತ್ಪನ್ನಗಳ ಪ್ರಚಾರದ ಭಾಗವಾಗಿ ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರಾ – ಚಾಪ್ಟರ್ 1’ ಚಿತ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯ ಮಾಲೀಕತ್ವದ ಸಂಸ್ಥೆಯಾದ ಕೆಎಸ್‌ಡಿಎಲ್, ‘ಕಾಂತಾರಾ – ಚಾಪ್ಟರ್ 1’ ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್…

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ: ಶೌಚಾಲಯದಲ್ಲಿ ಬಂಧಿಸಲಾಗಿದ್ದ 40 ಬಾಲಕಿಯರ ರಕ್ಷಣೆ
ಅಪರಾಧ ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ: ಶೌಚಾಲಯದಲ್ಲಿ ಬಂಧಿಸಲಾಗಿದ್ದ 40 ಬಾಲಕಿಯರ ರಕ್ಷಣೆ

ಉತ್ತರ ಪ್ರದೇಶ(ಬಹ್ರೈಚ್‌): ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಮದ್ರಸಾದಿಂದ ಸುಮಾರು 40 ಬಾಲಕಿಯರನ್ನು (7 ರಿಂದ 14 ವರ್ಷ) ಅಧಿಕಾರಿಗಳು ರಕ್ಷಿಸಿದ ಘಟನೆ ನಡೆದಿದೆ. ಮೂರು ವರ್ಷಗಳಿಂದ ಸರಿಯಾದ ನೋಂದಣಿಯಿಲ್ಲದೆ ಮದ್ರಸಾ ಕಾರ್ಯನಿರ್ವಹಿಸುತ್ತಿದ್ದು, ಆಕಸ್ಮಿಕ ದಾಳಿ ಸಂದರ್ಭದಲ್ಲಿ ಬಾಲಕಿಯರನ್ನು ಶೌಚಾಲಯದೊಳಗೆ ಬಂಧಿಸಿ ಇಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದರು. ಘಟನೆ ಬಹಿರಂಗವಾದ ನಂತರ,…

ಸರ್ಕಾರಿ ಉದ್ಯೋಗ ಹುದ್ದೆ ಭರ್ತಿ ವಿಳಂಬ: ಧಾರವಾಡದಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ
ಅಪರಾಧ ಉದ್ಯೋಗ

ಸರ್ಕಾರಿ ಉದ್ಯೋಗ ಹುದ್ದೆ ಭರ್ತಿ ವಿಳಂಬ: ಧಾರವಾಡದಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ

ಧಾರವಾಡದಲ್ಲಿ ನಿನ್ನೆ ಸರ್ಕಾರಿ ಹುದ್ದೆ ಭರ್ತಿಯ ವಿಳಂಬದ ವಿರುದ್ಧ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ನೂರಾರು ಯುವಕರು ಭಾಗವಹಿಸಿದ್ದು, ಶ್ರೀನಗರದಿಂದ ಜುಬಿಲಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಸರ್ಕಾರ ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿನ ಖಾಲಿ…

ಏಷ್ಯಾ ಕಪ್: ಭಾರತ-ಶ್ರೀಲಂಕಾ ರೋಚಕ ಪಂದ್ಯ ಟೈ, ಸೂಪರ್ ಓವರ್‌ನಲ್ಲಿ ಗೆದ್ದ ಭಾರತ
ಕ್ರೀಡೆ

ಏಷ್ಯಾ ಕಪ್: ಭಾರತ-ಶ್ರೀಲಂಕಾ ರೋಚಕ ಪಂದ್ಯ ಟೈ, ಸೂಪರ್ ಓವರ್‌ನಲ್ಲಿ ಗೆದ್ದ ಭಾರತ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತನ್ನ ಅಜೇಯ ದಾಖಲೆ ಮುಂದುವರಿಸಿಕೊಂಡಿದೆ. ನಿನ್ನೆ ರಾತ್ರಿ ಶ್ರೀಲಂಕಾ ವಿರುದ್ಧ ನಡೆದ ರೋಚಕ ಪಂದ್ಯ ಸೂಪರ್ ಓವರ್‌ಗೆ ಸಾಗಿದರೂ, ಅದರಲ್ಲಿ ಭಾರತ ತನ್ನ ಚಾಂಪಿಯನ್ ಶಕ್ತಿ ತೋರಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 202 ರನ್‌ಗಳನ್ನು ಕಲೆಹಾಕಿ ಶ್ರೀಲಂಕಾಗೆ 203 ರನ್…

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ
ಅಂತರಾಷ್ಟ್ರೀಯ ಅಪರಾಧ

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ

ಜಮ್ಮುವಿನ ಆರ್.ಎಸ್.ಪುರಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ನಿನ್ನೆ ಒಬ್ಬ ಪಾಕಿಸ್ತಾನಿ ನುಸುಳಿಗನನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಬಂಧಿಸಿದ್ದಾರೆ. ಅಲರ್ಟ್‌ನಲ್ಲಿದ್ದ ಬಿಎಸ್‌ಎಫ್ ಸಿಬ್ಬಂದಿ, ಗಡಿಯಾಚೆಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯ ಚಲನವಲನವನ್ನು ಪತ್ತೆ ಹಚ್ಚಿ, ಆತ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅವನನ್ನು ವಶಕ್ಕೆ ಪಡೆದರು. ಈ…

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್
ಅಪರಾಧ ರಾಜ್ಯ

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್

ಮಂಗಳೂರು(ಸೆ. 26): ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರ ಜಾಮೀನು ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯ ತಿರಸ್ಕರಿಸಿದೆ. ಜಮೀನಿನ ನಿರಾಕ್ಷೇಪಣಾ (ಎನ್ಒಸಿ)ಪತ್ರಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆ.28ರಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಟ್ರ್ಯಾಪ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI