ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಗಾಜಾದಲ್ಲಿ ಸರ್ವನಾಶ: ಇಸ್ರೇಲ್ ರಕ್ಷಣಾ ಸಚಿವರ ಎಚ್ಚರಿಕೆ
ಜೆರುಸಲೇಂ, ಸೆ.8: ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಶರಣಾಗದಿದ್ದರೆ ಗಾಜಾದಲ್ಲಿ ಭೀಕರ ಪರಿಣಾಮ ಎದುರಾಗಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಎಚ್ಚರಿಸಿದ್ದಾರೆ. ಅವರು ಸೋಮವಾರ ನೀಡಿದ ಎಚ್ಚರಿಕೆಯಲ್ಲಿ, “ಇಸ್ರೇಲ್ ಶತ್ರುಗಳ ವಿರುದ್ಧ ಅಂತಿಮ ಹಂತದ ಹೋರಾಟಕ್ಕೆ ಸಜ್ಜಾಗಿದೆ. ಹಮಾಸ್ ಇನ್ನೂ ಒತ್ತೆಯಾಳುಗಳನ್ನು ಹಿಡಿದುಕೊಂಡಿದ್ದರೆ, ಅದು…










