“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು.  ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು”  ಎಂದು ಹೇಳಿದರು.

ರಾಷ್ಟ್ರೀಯ